Kannada.Travel

Kannada.Travel ಕನ್ನಡದಲ್ಲಿ ಜಗತ್ತನ್ನು ಸುತ್ತೋಣ, ಕನ್ನಡದಲ್ಲಿ ಜಗತ್ತನ್ನು ನೋಡೋಣ, ಕನ್ನಡದಲ್ಲಿ ಜಗತ್ತನ್ನು ತಿಳಿಯೋಣ
(1)

  21.04.20241. ವಿಶ್ವದ ಅತಿದೊಡ್ಡ ವನ್ಯಜೀವಿ ದಾಟುವಿಕೆಯನ್ನು ಲಾಸ್ ಏಂಜಲೀಸ್‌ನಲ್ಲಿ ನಿರ್ಮಿಸಲಾಗುತ್ತಿದೆ2. ಕೊಲೊರಾಡೋದಲ್ಲಿ ಡೈನೋಸಾರ್ ಹೆಜ್...
21/04/2024

21.04.2024

1. ವಿಶ್ವದ ಅತಿದೊಡ್ಡ ವನ್ಯಜೀವಿ ದಾಟುವಿಕೆಯನ್ನು ಲಾಸ್ ಏಂಜಲೀಸ್‌ನಲ್ಲಿ ನಿರ್ಮಿಸಲಾಗುತ್ತಿದೆ
2. ಕೊಲೊರಾಡೋದಲ್ಲಿ ಡೈನೋಸಾರ್ ಹೆಜ್ಜೆಗುರುತುಗಳ ವಿಶ್ವದ ಅತಿ ಉದ್ದದ ಟ್ರ್ಯಾಕ್ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲ್ಪಟ್ಟಿದೆ
3. ಭಾರತದ ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯವು ಪ್ರಕೃತಿಯನ್ನು ಎಂದಿಗೂ ವಿಸ್ಮಯಗೊಳಿಸುವುದನ್ನು ತಪ್ಪಿಸುವುದಿಲ್ಲ
4. ಟರ್ಕಿ ಡಿಜಿಟಲ್ ಅಲೆಮಾರಿ ವೀಸಾವನ್ನು ಹೊರತಂದಿದೆ

ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು
21/04/2024

ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು

ಹುಬ್ಬಳ್ಳಿ(Hubbali) ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದು ಮತ್ತು ಇದನ್ನು ಧಾರವಾಡದ(Dharwad) ಅವಳಿ ನಗರದ ಎಂದು ಕರೆಯಲಾಗುತ್ತದೆ.

ಅಮರನಾಥ ಯಾತ್ರೆಗೆ ಹೋಗುವವರು ಈ ಮಾಹಿತಿ ಗಮನಿಸಿ
21/04/2024

ಅಮರನಾಥ ಯಾತ್ರೆಗೆ ಹೋಗುವವರು ಈ ಮಾಹಿತಿ ಗಮನಿಸಿ

ರನಾಥದ ಪವಿತ್ರ ಗುಹೆಯು ಲಾಡರ್ ಕಣಿವೆಯಲ್ಲಿದೆ.ಇದು ಹಿಮನದಿಗಳು ಮತ್ತು ಹಿಮದ ಪರ್ವತಗಳಿಂದ ಆವೃತವಾಗಿದೆ. ಇದು ಸಮುದ್ರ ಮಟ್ಟದಿಂದ 12,756 .....

20/04/2024

ದಕ್ಷಿಣ ಕಾಶಿಗೆ ನೀವೊಮ್ಮೆ ಭೇಟಿ ನೀಡಿ - Kannada.Travel

  20.04.20241. ಶ್ರೀಲಂಕಾ ಸರಕಾರವು ಹೊಸ ವೀಸಾ ವ್ಯವಸ್ಥೆಯನ್ನು ಪರಿಚಯಿಸಿದೆ2. ದುಬೈ ನಲ್ಲಿ ಮಳೆ ಹಿನ್ನಲೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರಿ...
20/04/2024

20.04.2024

1. ಶ್ರೀಲಂಕಾ ಸರಕಾರವು ಹೊಸ ವೀಸಾ ವ್ಯವಸ್ಥೆಯನ್ನು ಪರಿಚಯಿಸಿದೆ
2. ದುಬೈ ನಲ್ಲಿ ಮಳೆ ಹಿನ್ನಲೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರಿಗೆ ದುಬೈ ಪ್ರವಾಸ ಮುಂದೂಡಿ ಎನ್ನುವ ಸಲಹೆ ನೀಡಿದೆ.
3. ಡಬ್ಲ್ಯೂ ದೋಹಾ ಹೋಟೆಲ್ ಲಾಬಿಯಲ್ಲಿ ರೋಬೋಟ್ ಮಿಕ್ಸಾಲಜಿಸ್ಟ್ ಅನ್ನು ಪರಿಚಯಿಸಿದೆ.
4. ಕೀನ್ಯಾ-ಉಗಾಂಡಾ ಗಡಿಯಾಚೆಗಿನ ಪ್ರವಾಸೋದ್ಯಮವು ಜಾಗತಿಕ ಪ್ರಯಾಣವನ್ನು ಉತ್ತೇಜಿಸುತ್ತಿದ

ಗದಗ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು
20/04/2024

ಗದಗ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಗದಗ ( Gadag )ಪ್ರಾಚೀನ ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ಮಧ್ಯಕಾಲೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಜಿಲ್ಲೆ ಧಾರವಾಡ ಜಿಲ....

  19.04.20241. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2023-24 ರಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಮತ್ತು ಕಾರ್ಗೋ ಸಂಖ್ಯೆಯನ್ನು ...
19/04/2024

19.04.2024

1. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2023-24 ರಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಮತ್ತು ಕಾರ್ಗೋ ಸಂಖ್ಯೆಯನ್ನು ದಾಖಲಿಸಿದೆ
2. ಹೆಚ್ಚು ಸುಸ್ಥಿರ ಪ್ರಯಾಣವನ್ನು ಉತ್ತೇಜಿಸಲು Google ನಕ್ಷೆಗಳು ಮತ್ತು ಹುಡುಕಾಟಕ್ಕೆ ವೈಶಿಷ್ಟ್ಯಗಳನ್ನು ಸೇರಿಸಿದೆ
3. ಭಾರತದಲ್ಲಿ ಕ್ರೀಡಾ ಪ್ರವಾಸೋದ್ಯಮ ಉತ್ತೇಜನ ಪಡೆಯುತ್ತಿದ್ದು, 71% ಭಾರತೀಯರು ನೆಚ್ಚಿನ ತಂಡ ಮತ್ತು ಆಟಗಾರರನ್ನು ನೋಡಲು ಪ್ರಯಾಣಿಸುತ್ತಾರೆ
4. ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಕಿರೀಟವನ್ನು ಪಡೆದುಕೊಂಡಿದೆ

19/04/2024

ಕಾರ್ಕಳಕ್ಕೆ ಬಂದರೆ ಈ ಸ್ಥಳಕ್ಕೆ ಭೇಟಿ ನೀಡಲು ಮರೆಯದಿರಿ

  18.04.20241. ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನ ವಿಶ್ವ ಪಾರಂಪರಿಕ ದಿನ  ಆಚರಣೆ ಮಾಡ...
18/04/2024

18.04.2024

1. ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನ ವಿಶ್ವ ಪಾರಂಪರಿಕ ದಿನ ಆಚರಣೆ ಮಾಡಲಾಗುತ್ತದೆ.
2. ಏಪ್ರಿಲ್ 15 ರಂದು ನಮ್ಮ ಮೆಟ್ರೋ ರೈಲುಗಳಲ್ಲಿ 7,92,000 ಕ್ಕೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ಇದು ಮೆಟ್ರೋ ದಲ್ಲಿ ಈ ತನಕ ಪ್ರಯಾಣಿಸಿದ ಅತಿ ಹೆಚ್ಚು ಪ್ರಯಾಣಿಕರ ದಾಖಲೆ
3. ಭಾರೀ ಮಳೆ, ಚಂಡಮಾರುತದಿಂದ ದುಬೈನಲ್ಲಿ ಪ್ರಯಾಣ ಅಸ್ತವ್ಯಸ್ತಗೊಂಡಿದ್ದರಿಂದ 28 ಭಾರತೀಯ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ
4. ನೆದರ್‌ಲ್ಯಾಂಡ್ಸ್‌ನ ಆಂಸ್ಟರ್‌ಡ್ಯಾಮ್ ಸಮೂಹ ಪ್ರವಾಸೋದ್ಯಮದ ವಿರುದ್ಧದ ಹೋರಾಟದ ಭಾಗವಾಗಿ ಹೊಸ ಹೋಟೆಲ್ ನಿರ್ಮಾಣವನ್ನು ನಿಷೇಧಿಸಿದೆ.

17/04/2024

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಸಂಭ್ರಮ

  17.04.20241. ರಾಮನವಮಿ ಪ್ರಯುಕ್ತ ಅಯೋಧ್ಯೆಯ ರಾಮ ಮಂದಿರವು ಬೆಳಗ್ಗೆ 3.30 ರಿಂದ ರಾತ್ರಿ 11 ರವರೆಗೆ  ಸುಮಾರು 19 ಗಂಟೆಗಳ ತೆರೆದಿರುತ್ತದೆ2...
17/04/2024

17.04.2024

1. ರಾಮನವಮಿ ಪ್ರಯುಕ್ತ ಅಯೋಧ್ಯೆಯ ರಾಮ ಮಂದಿರವು ಬೆಳಗ್ಗೆ 3.30 ರಿಂದ ರಾತ್ರಿ 11 ರವರೆಗೆ ಸುಮಾರು 19 ಗಂಟೆಗಳ ತೆರೆದಿರುತ್ತದೆ
2. ದೇಶದಲ್ಲಿ ಪ್ರವಾಸೋದ್ಯಮ ಉದ್ಯಮವು ಈ ವರ್ಷ ಸುಮಾರು 24 ಶತಕೋಟಿ ಡಾಲರ್ ಆದಾಯವನ್ನು ಗಳಿಸಬಹುದೆಂದು ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ತಿಳಿಸಿದೆ
3. ಇಸ್ತಾನ್‌ಬುಲ್ ವಿಮಾನ ನಿಲ್ದಾಣದ ಮೂಲಕ ದಕ್ಷಿಣ ಅಮೆರಿಕಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಈಗ "ಎಲೆಕ್ಟ್ರಾನಿಕ್ ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾ" ಅಗತ್ಯವಿರುತ್ತದೆ.
4. ಲೋಕಸಭೆ ಚುನಾವಣೆ ಹಿನ್ನೆಲೆ ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್ ಗಳಲ್ಲಿ ಬುಕ್ಕಿಂಗ್ ನಿಷೇಧಿಸಲಾಗಿದೆ.

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಸಂಭ್ರಮ
17/04/2024

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಸಂಭ್ರಮ

500 ವರ್ಷಗಳ ಬಳಿಕ ರಾಮನ ಜನ್ಮಸ್ಥಳದಲ್ಲೇ ಅದ್ಧೂರಿಯಾಗಿ ರಾಮನವಮಿ(Rama Navami)ಆಚರಣೆ ನಡೆಯುತ್ತಿದ್ದು, ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇ ....

16/04/2024

1000 ರೂಪಾಯಿ ಇದ್ರೆ ಸಾಕು ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸಬಹುದು

ವಯನಾಡ್ ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು
16/04/2024

ವಯನಾಡ್ ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು

ಕೇರಳವು(Kerala) ಪ್ರಕೃತಿಯಿಂದ ಆಶೀರ್ವಾದ ಪಡೆದಿದೆ ಎಂದು ಹೇಳಿದರೆ ತಪ್ಪಿಲ್ಲ. ಸುಂದರ ಕಡಲ ತೀರಗಳು, ಭೋರ್ಗರೆವ ಜಲಪಾತಗಳು, ಚಾರಣಕ್ಕೆ ಇದ್...

ಹೆಮ್ಮೆಯ ಹಂಪಿಗೊಂದು ಇರಲಿ ನಿಮ್ಮ ಭೇಟಿ
16/04/2024

ಹೆಮ್ಮೆಯ ಹಂಪಿಗೊಂದು ಇರಲಿ ನಿಮ್ಮ ಭೇಟಿ

ಎಂದಿನಂತೆ ಅಂದು ಕೂಡ ಇತಿಹಾಸದ ಉಪನ್ಯಾಸಕರು ಪಾಠ ಮಾಡಲೆಂದು ತರಗತಿಗೆ ಬಂದಿದ್ದರು.. ಬಂದವರೇ ಎಂದಿಗೂ ಮರೆಯಲಾಗದ ಸಾಮ್ರಾಜ್ಯ ಎಂದರೆ ಅ.....

  16.04.20241. 2024 ರ ಅಮರನಾಥ  ತೀರ್ಥಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಲಿದೆ. ನೋಂದಣಿ ಈಗ ಪ್ರಾರಂಭವಾಗಿದೆ2. ಕಾಂಬೋಡಿಯನ್ ಮ್ಯಾಂಗ್ರೋವ್‌...
16/04/2024

16.04.2024

1. 2024 ರ ಅಮರನಾಥ ತೀರ್ಥಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಲಿದೆ. ನೋಂದಣಿ ಈಗ ಪ್ರಾರಂಭವಾಗಿದೆ
2. ಕಾಂಬೋಡಿಯನ್ ಮ್ಯಾಂಗ್ರೋವ್‌ಗಳಲ್ಲಿ 700 ಜಾತಿಯ ವನ್ಯಜೀವಿಗಳು ಪತ್ತೆಯಾಗಿದೆ
3. 1000 ವರ್ಷಗಳ ನಂತರ, ರೋಮ್‌ನ ಪ್ರಸಿದ್ಧ ಬಾತ್ಸ್ ಆಫ್ ಕ್ಯಾರಕಲ್ಲಾಕ್ಕೆ ನೀರು ಹರಿದು ಬರುತ್ತಿದೆ
4. ಕ್ರೆಡಿಟ್ ರೇಟಿಂಗ್ ಏಜೆನ್ಸಿ ICRA ಪ್ರಕಾರ, 2023-24 ರಲ್ಲಿ ದೇಶದಲ್ಲಿ ದೇಶೀಯ ವಿಮಾನಗಳಲ್ಲಿ 154 ಮಿಲಿಯನ್ ಜನರು ಪ್ರಯಾಣಿಸಿದ್ದಾರೆ

15/04/2024

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ

ಹೆಚ್ಚಿನ ಮಾಹಿತಿಗಾಗಿ ಫಾಲೋ ಮಾಡ Kannada.Travel

#ಹಂಪಿ #ಕರ್ನಾಟಕ

ಬಾಹ್ಯಾಕಾಶ ಪ್ರವಾಸಕ್ಕೆ ಭಾರತದ ಮೊದಲ ವ್ಯಕ್ತಿ - Kannada.Travel
15/04/2024

ಬಾಹ್ಯಾಕಾಶ ಪ್ರವಾಸಕ್ಕೆ ಭಾರತದ ಮೊದಲ ವ್ಯಕ್ತಿ - Kannada.Travel

ವಾಣಿಜ್ಯೋದ್ಯಮಿ ಮತ್ತು ಪೈಲಟ್ ಆಗಿರುವ ಗೋಪಿ ತೋಟಕೂ(Gopi Thotakura)ರ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್(Amazon Founder Jeff Bezzos)ಅವರ ಬ್ಲೂ ಒರಿಜಿನ....

14/04/2024

ಕುಂದಾನಗರಿಯಲ್ಲಿ ಕಣ್ಮನ ಸೆಳೆಯುವ ತಾಣಗಳು
ಹೆಚ್ಚಿನ ಮಾಹಿತಿಗಾಗಿ ಫಾಲೋ ಮಾಡಿ .travel

ಕೇರಳದಲ್ಲಿ ಸಂಚರಿಸಲಿದೆ ದೇಶದ ಮೊದಲ ಸೌರಶಕ್ತಿ ನಿರ್ಮಿತ ಬಸ್
14/04/2024

ಕೇರಳದಲ್ಲಿ ಸಂಚರಿಸಲಿದೆ ದೇಶದ ಮೊದಲ ಸೌರಶಕ್ತಿ ನಿರ್ಮಿತ ಬಸ್

ದೇಶದ ಮೊದಲ ಸೌರಶಕ್ತಿ ಚಾಲಿತ ಹವಾನಿಯಂತ್ರಿತ ಸ್ಥಳೀಯ ಬಸ್ ಸೇವೆಯನ್ನು(India's First Solar Air conditioned Local Bus) ಕಣ್ಣೂರಿನಲ್ಲಿ ಪ್ರಾರಂಭಿಸಲಾಗಿದ್ದು

14/04/2024

ವಿಜಯಪುರದಲ್ಲಿದೆ ಪಿಸುಗುಟ್ಟುವ ಗ್ಯಾಲರಿ

ಹೆಚ್ಚಿನ ಮಾಹಿತಿ ಫಾಲೋ ಮಾಡಿ Kannada.Travel

    1. ಪುತಾಂಡು ಹಬ್ಬ ತಮಿಳುನಾಡಿನವರಿಗೆ ಹೊಸ ವರುಷದ ಸಂಭ್ರಮ ನೀಡುವ ಹಬ್ಬ2. ಬೈಸಾಕಿಯು ಸುಗ್ಗಿಯ ಕಾಲದಲ್ಲಿ ಸಂತೋಷದ ಆಚರಣೆಯಾಗಿದೆ. ಇದು ಪಂಜಾ...
14/04/2024



1. ಪುತಾಂಡು ಹಬ್ಬ ತಮಿಳುನಾಡಿನವರಿಗೆ ಹೊಸ ವರುಷದ ಸಂಭ್ರಮ ನೀಡುವ ಹಬ್ಬ
2. ಬೈಸಾಕಿಯು ಸುಗ್ಗಿಯ ಕಾಲದಲ್ಲಿ ಸಂತೋಷದ ಆಚರಣೆಯಾಗಿದೆ. ಇದು ಪಂಜಾಬಿನ ಸೌರ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.
3. ವಿಶು ಹಬ್ಬ ಕೇರಳದಲ್ಲಿ ಆಚರಿಸಲಾಗುವ ಹಬ್ಬ. ಇದು ಅಲ್ಲಿನ ಜನರಿಗೆ ಹೊಸ ವರ್ಷದ ಸಂಭ್ರಮ ನೀಡುವ ಹಬ್ಬ
4. ಪೋಹಿಲಾ ಬೈಶಾಕ್ ಬಂಗಾಳದಲ್ಲಿ ಆಚರಿಸುವ ಹೊಸ ಸಂವತ್ಸರ
5. ಭೋಗ್ ಬಿಹು ಅಸ್ಸಾಂ ನಲ್ಲಿ ಆಚರಿಸಲಾಗುವ ಹೊಸ ವರ್ಷದ ಹಬ್ಬ
6. ಪಾನ ಸಂಕ್ರಾಂತಿಯು ಒಡಿಶಾದಲ್ಲಿ ಆಚರಿಸುವ ಹಬ್ಬ. ಇದು ಅಲ್ಲಿನ ಹೊಸ ವರ್ಷದ ಹಬ್ಬವಾಗಿ ಆಚರಿಸಲಾಗುತ್ತದೆ

ಇರಾನ್, ಇಸ್ರೇಲ್ ಪ್ರಯಾಣ ಮುಂದೂಡಿ ಭಾರತೀಯರಿಗೆ ವಿದೇಶಾಂಗ ಇಲಾಖೆ ಸಲಹೆ
13/04/2024

ಇರಾನ್, ಇಸ್ರೇಲ್ ಪ್ರಯಾಣ ಮುಂದೂಡಿ ಭಾರತೀಯರಿಗೆ ವಿದೇಶಾಂಗ ಇಲಾಖೆ ಸಲಹೆ

ಜಗತ್ತು ಮತ್ತೊಮ್ಮೆ ಯುದ್ಧದ ಭೀತಿ ಎದುರಿಸುತ್ತಿದೆ. ರಷ್ಯಾ ಉಕ್ರೇನ್ ಸಮರದ ಬಳಿಕ ಕಳೆದ ವರ್ಷ ಇಸ್ರೇಲ್ (Israel)ಮತ್ತು ಹಮಾಸ್) ಕದನಕ್ಕೆ ದ.....

  ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸಲಹೆ
13/04/2024

ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸಲಹೆ

ಕುಂದಾನಗರಿಯಲ್ಲಿ ಕಣ್ಮನ ಸೆಳೆಯುವ ತಾಣಗಳು
13/04/2024

ಕುಂದಾನಗರಿಯಲ್ಲಿ ಕಣ್ಮನ ಸೆಳೆಯುವ ತಾಣಗಳು

ಗಡಿಜಿಲ್ಲೆ ಬೆಳಗಾವಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತಿ ಗಳಿಸಿದೆ. ಬೆಳಗಾವಿಯಲ್ಲಿ ಹೆಮ್ಮ...

12/04/2024

ಕೇರಳದ ವಯನಾಡ್ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು.

ಹೆಚ್ಚಿನ ಮಾಹಿತಿಗಾಗ ಫಾಲೋ ಮಾಡಿ .travel

12/04/2024

ಮಾರಿಶಸ್ ನ ಸೂರ್ಯಾಸ್ತದ ಮನಮೋಹಕ ದೃಷ್ಯ

  11204.20241. ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿರುವ ಮಾಲ್ಡೀವ್ಸ್ ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದೆ2. ಯುರೋಪಿಯ...
12/04/2024

11204.2024

1. ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿರುವ ಮಾಲ್ಡೀವ್ಸ್ ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದೆ
2. ಯುರೋಪಿಯನ್ ರಾಷ್ಟ್ರವು ನಿವೃತ್ತಿ ಹೊಂದಿದವರಿಗೆ ರಿಯಾಯಿತಿಗಳನ್ನು ನೀಡುವ ಮೂಲಕ ಪ್ರಯಾಣಿಸಲು ಪ್ರೋತ್ಸಾಹಿಸುತ್ತಿದೆ.
3. ಕೋವಿಡ್-19 ಕ್ವಾರಂಟೈನ್ ವಾರ್ಡ್‌ಗಳನ್ನು ರಾಮನವಮಿಗೆ ಮುಂಚಿತವಾಗಿ ವಿದೇಶಿ ಪ್ರವಾಸಿಗರಿಗಾಗಿ ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿದೆ
4. ನ್ಯೂಜಿಲೆಂಡ್ ತನ್ನ ಉದ್ಯೋಗ ವೀಸಾ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಘೋಷಿಸಿದೆ

11/04/2024

ಬಾಗಲಕೋಟೆ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಹೆಚ್ಚಿನ ಮಾಹಿತಿಗಾಗಿ ಫಾಲೋ ಮಾಡಿ .travel

ವಿಜಯಪುರದಲ್ಲಿದೆ ಪಿಸುಗುಟ್ಟುವ ಗ್ಯಾಲರಿ
11/04/2024

ವಿಜಯಪುರದಲ್ಲಿದೆ ಪಿಸುಗುಟ್ಟುವ ಗ್ಯಾಲರಿ

ವಿಶ್ವದ ಅತಿದೊಡ್ಡ ಏಕ-ಕೋಣೆಯ ರಚನೆಗಳಲ್ಲಿ ಒಂದಾದ ವಿಜಯಪುರದ ಗೋಲ್ ಗುಂಬಜ್ ಆದಿಲ್ ಶಾಹಿರಾಜವಂಶದವರು ನಿರ್ಮಿಸಿದ ಅತ್ಯಂತ ಮಹತ್ವಾಕ.....

Address

Bangalore
560067

Alerts

Be the first to know and let us send you an email when Kannada.Travel posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada.Travel:

Videos

Share

Category


Other Travel Companies in Bangalore

Show All

You may also like